ಐಟಿ ಬದುಕು
ಐಟಿ ಬದುಕು
"ದೂರದ ಬೆಟ್ಟ ನುಣ್ಣಗೆ" ಅನ್ನುವ ನಾಣ್ನುಡಿಯನ್ನು ನೀವೆಲ್ಲರು ಕೇಳೆ ಇರ್ತಿರಿ.ಎನೇ ಹೇಳಿ, ಈ ಗಾದೆಗಳು ತುಂಬಾ Great,ಎಷ್ಟು ಸತ್ಯ ತುಂಬಿರುತ್ತೆ ಇವಗಳಲಿ ಅಲ್ಲವೆ.ಐಟಿ ಜೀವನವು ಅಷ್ಟೆ ,ಈ ಗಾದೆಯ ತಾತ್ಪರ್ಯಕ್ಕೆ ಒಂದು ಉದಾಹರಣೆ. ನಾನು ಕೂಡ ಈ ಐಟಿ ಜೀವನದ ಒಂದು ಭಾಗವೆ.ಇಲ್ಲಿ ನನ್ನ ಕೆಲವು ಅಭಿಪ್ರಾಯಗಳನ್ನು ಮಂಡಿಸುವ ಪ್ರಯತ್ನವನ್ನ ಮಾಡಿದ್ದೀನಿ.ಓದುತ್ತ ಓದತ್ತ ನಿಮಗೆ ಕೆಲವು ಸರಿ ಅನಿಸಿದ್ದರೆ ,ಇನ್ನ ಕೆಲವು ತಪ್ಪು ಅನಿಸ ಬಹುದು.ತಪ್ಪಿದಲ್ಲಿ ದಯಮಾಡಿ ನನ್ನನು ಕ್ಷಮಿಸಿ,ಏಕೆಂದರೆ ಇಲ್ಲಿರುವುದು ನನ್ನ ವಯಕ್ತಿಕ ಅಭಿಪ್ರಾಯ ಅಷ್ತೆ.ಸತ್ಯ ಹೇಳಬೇಕೆಂದರೆ ನಾವುಗಳು ತುಂಬಾ ಪುಣ್ಯವಂತರು , ಯಾಕೆ ಗೊತ್ತ , ನಮಗೆ ಕೈ ತುಂಬ ಸಂಬಳ ಬರುತ್ತೆ.Confuse ಹಾಗಬೇಡಿ, ಕೈ ತುಂಬ ಅಂದರೆ ಊಟ ತಿಂಡಿ ನಿದ್ದ್ರೆಗೆ ತೊಂದರೆ ಇರೊಲ್ಲ ಹಾಗು ಪ್ರಯತ್ನ ಮಾಡಿದರೆ ಉಳಿತಾಯ ಕೂಡ ಮಾಡಹುದು ಅಂತ ಅಷ್ಟೆ.ಮನುಷ್ಯರಲ್ಲಿ ಈ ಸಾಮಾನ್ಯವಾಗಿ ಕೆಲವು ಗುಣಗಳನ್ನು ತುಂಬಾ ಅಡಿಗಡಿಗೆ ಕಾಣ್ತೀರಿ,ಎಷ್ಟೆ ಇದ್ದರೂ ,ನಮ್ಮ ಹತ್ತಿರ ಎನೂ ಇಲ್ಲ ಅನ್ನವ ಭಾವನೆ ಕೆಲುವರದು ಹಾಗಿದ್ದರೆ,ಎನೂ ಇಲ್ಲದೆ ಇದ್ದರೆ,ನಾನೆ ಮಹಾನ ಅನ್ನ್ವವ ಭಾವನೆ ಇನ್ನು ಕೆಲವರದು.ಇಲ್ಲಿ ನಾನು ಹಣ ಹಾಗು ಜ್ಙನದ ಬಗ್ಗೆ ಮಾತನ್ನಾಡಿತಿದ್ದೀನಿ.ಇದ್ದರಲ್ಲಿ ಯಾವುದು ಸರಿ,ಯಾವುದು ತಪ್ಪು ಅನ್ನುವ ಬಗ್ಗೆ ನನ್ನ ವಾದ ಬೇಡ.ಮದೊಲನೆಯವರು ನಿರಾಶವಾದಿಗಳೊ ಅಥಾವ ಎರಡನೆಯವರು ಅಶಾವಾದಿಗಳೊ ನನ್ನಗೆ ತಿಳಿಯದು.ಆದರೆ ನನ್ನ ಅನುಭವದ ಪ್ರಕಾರ,ಎರಡನೆ ಗುಂಪಿಗೆ ಸೇರಿದಂತಹವರು ಅಧಿಕ್ರುತವಾಗಿ ಐಟಿ ಗಡಿಗೆ ಸೀಮಿತರಾಗಿದ್ದಾರ.
yet to be continued.........
"ದೂರದ ಬೆಟ್ಟ ನುಣ್ಣಗೆ" ಅನ್ನುವ ನಾಣ್ನುಡಿಯನ್ನು ನೀವೆಲ್ಲರು ಕೇಳೆ ಇರ್ತಿರಿ.ಎನೇ ಹೇಳಿ, ಈ ಗಾದೆಗಳು ತುಂಬಾ Great,ಎಷ್ಟು ಸತ್ಯ ತುಂಬಿರುತ್ತೆ ಇವಗಳಲಿ ಅಲ್ಲವೆ.ಐಟಿ ಜೀವನವು ಅಷ್ಟೆ ,ಈ ಗಾದೆಯ ತಾತ್ಪರ್ಯಕ್ಕೆ ಒಂದು ಉದಾಹರಣೆ. ನಾನು ಕೂಡ ಈ ಐಟಿ ಜೀವನದ ಒಂದು ಭಾಗವೆ.ಇಲ್ಲಿ ನನ್ನ ಕೆಲವು ಅಭಿಪ್ರಾಯಗಳನ್ನು ಮಂಡಿಸುವ ಪ್ರಯತ್ನವನ್ನ ಮಾಡಿದ್ದೀನಿ.ಓದುತ್ತ ಓದತ್ತ ನಿಮಗೆ ಕೆಲವು ಸರಿ ಅನಿಸಿದ್ದರೆ ,ಇನ್ನ ಕೆಲವು ತಪ್ಪು ಅನಿಸ ಬಹುದು.ತಪ್ಪಿದಲ್ಲಿ ದಯಮಾಡಿ ನನ್ನನು ಕ್ಷಮಿಸಿ,ಏಕೆಂದರೆ ಇಲ್ಲಿರುವುದು ನನ್ನ ವಯಕ್ತಿಕ ಅಭಿಪ್ರಾಯ ಅಷ್ತೆ.ಸತ್ಯ ಹೇಳಬೇಕೆಂದರೆ ನಾವುಗಳು ತುಂಬಾ ಪುಣ್ಯವಂತರು , ಯಾಕೆ ಗೊತ್ತ , ನಮಗೆ ಕೈ ತುಂಬ ಸಂಬಳ ಬರುತ್ತೆ.Confuse ಹಾಗಬೇಡಿ, ಕೈ ತುಂಬ ಅಂದರೆ ಊಟ ತಿಂಡಿ ನಿದ್ದ್ರೆಗೆ ತೊಂದರೆ ಇರೊಲ್ಲ ಹಾಗು ಪ್ರಯತ್ನ ಮಾಡಿದರೆ ಉಳಿತಾಯ ಕೂಡ ಮಾಡಹುದು ಅಂತ ಅಷ್ಟೆ.ಮನುಷ್ಯರಲ್ಲಿ ಈ ಸಾಮಾನ್ಯವಾಗಿ ಕೆಲವು ಗುಣಗಳನ್ನು ತುಂಬಾ ಅಡಿಗಡಿಗೆ ಕಾಣ್ತೀರಿ,ಎಷ್ಟೆ ಇದ್ದರೂ ,ನಮ್ಮ ಹತ್ತಿರ ಎನೂ ಇಲ್ಲ ಅನ್ನವ ಭಾವನೆ ಕೆಲುವರದು ಹಾಗಿದ್ದರೆ,ಎನೂ ಇಲ್ಲದೆ ಇದ್ದರೆ,ನಾನೆ ಮಹಾನ ಅನ್ನ್ವವ ಭಾವನೆ ಇನ್ನು ಕೆಲವರದು.ಇಲ್ಲಿ ನಾನು ಹಣ ಹಾಗು ಜ್ಙನದ ಬಗ್ಗೆ ಮಾತನ್ನಾಡಿತಿದ್ದೀನಿ.ಇದ್ದರಲ್ಲಿ ಯಾವುದು ಸರಿ,ಯಾವುದು ತಪ್ಪು ಅನ್ನುವ ಬಗ್ಗೆ ನನ್ನ ವಾದ ಬೇಡ.ಮದೊಲನೆಯವರು ನಿರಾಶವಾದಿಗಳೊ ಅಥಾವ ಎರಡನೆಯವರು ಅಶಾವಾದಿಗಳೊ ನನ್ನಗೆ ತಿಳಿಯದು.ಆದರೆ ನನ್ನ ಅನುಭವದ ಪ್ರಕಾರ,ಎರಡನೆ ಗುಂಪಿಗೆ ಸೇರಿದಂತಹವರು ಅಧಿಕ್ರುತವಾಗಿ ಐಟಿ ಗಡಿಗೆ ಸೀಮಿತರಾಗಿದ್ದಾರ.
No comments:
Post a Comment